
ಇದು ಕಟೀಲಿನಲ್ಲಿರುವ ರಕ್ತೇಶ್ವರೀ ಬಂಡೆ ಕಲ್ಲು.
ದುಂಬಿಯ ರೂಪ ತಾಳಿದ ದುರ್ಗೆ ಈ ಕಲ್ಲಿನಲ್ಲಿ ಅಡಗಿ ಕುಳಿತಾಗ ಅರುಣಾಸುರ ಖಡ್ಗದಿಂದ ಬಡಿದ. ಆಗ ಆಕೆ ಆತನನ್ನು ಕೊಂದಳಂತೆ. ಅರುಣಾಸುರನನ್ನು ದುಂಬಿಯಾಗಿ ಬಂದು ಕೊಂದು ಭ್ರಾಮರಿಯೆನಿಸಿದ ದುರ್ಗಾಪರಮೇಶ್ವರೀಗೆ ಯಕ್ಷಗಾನ ಅತಿಪ್ರಿಯವಂತೆ.
ಆಕೆ ಇದೇ ಕಲ್ಲಿನಲ್ಲಿ ಕೂತು ಯಕ್ಷಗಾನ ನೋಡುತ್ತಾಳೆ ಎಂಬುದು ಪ್ರತೀತಿ.
No comments:
Post a Comment